ಭಾನುವಾರ, ಮೇ 31, 2009

ವೇದವ್ಯಾಸ ಜಯಂತಿ

ವೇದವ್ಯಾಸ ಜಯಂತಿ

ವೇದಗಳನ್ನು ವಿಭಾಗ ಮಾಡಿದವರೇ ವೇದವ್ಯಾಸರು. ಈ ಅವತಾರವು ಇಂದೇ ಆಯಿತೆಂದು ಹೇಳಲಾಗಿದೆ. ವ್ಯಾಸರ ಬಗ್ಗೆ ಬಹಳ ಪರಿಚಯಿಸುವುದಿದೆ. ಮೊದಲಿಗೆ ಅವರನ್ನು ತಿಳಿಯಬೇಕಾಗಿದ್ದು ಜ್ಞಾನದ ನಿಧಿ ಎನ್ನುವುದಾಗಿ. ವೇದಗಳ ಸಾರವನ್ನು ಎಲ್ಲರಿಗೂ ತಿಳಿಯುವುದಕ್ಕಾಗಿ ಮಹಾಭಾರತ, ಭಾಗವತ, ಮೊದಲಾದ ಗ್ರಂಥಗಳನ್ನು ರಚಿಸಿದರು. ಅದನ್ನು ಪ್ರಚಾರ ಸುಮಂತು, ಜೈಮಿನಿ, ವೈಶಂಪಾಯನ, ಶುಕ ಇವರೆ ಮೊದಲಾದವರನ್ನು ಮುಂದೆ ಮಾಡಿದರು. ಇವರು ಸತ್ಯವತಿ ಹಾಗು ಪರಾಶರರ ಮಗನಾಗಿ ಯಮುನಾ ನದಿಯ ದ್ವೀಪದಲ್ಲಿ ಅವತರಿಸಿದರು. ಇವರು ೧೮ (ಹದಿನೆಂಟು) ಪುರಾಣಗಳನ್ನು ರಚಿಸಿದರು. ನಾವು ಒದಿದ ವಿದ್ಯೆ ಸಂರಕ್ಷಿತವಾಗಿರಬೇಕಾದರೆ ಇವರ ಸ್ತೋತ್ರ ನಾಮಸ್ಮರಣೆ ಅತ್ಯಗತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ