ಭಾನುವಾರ, ಮೇ 31, 2009

ಕೂರ್ಮ ಜಯಂತಿ

ಕೂರ್ಮ ಜಯಂತಿ


ಕರ್ಮ ಹರಿಃ ಮಾಂ ನಿರಯಾತ ಅಶೇಷಾತ್

ಇದು ಭಗವಂತ ಅವತಾರವೆ. ಅವನು ಆಮೆಯ ರೂಪದಲ್ಲಿ ಬಂದು ಸಮುದ್ರ ಮಥನದ ವೇಳೆಯಲ್ಲಿ ಸಮುದ್ರದಲ್ಲಿ ಮುಳುಗುತ್ತಿರುವ ಆ ಬಂಗಾರದ ಪರ್ವತವನ್ನು ತನ್ನ ಬೆನ್ನಿನ ಮೇಲೆ ಧಾರಣ ಮಾಡಿದ. ಇದು ಒಂದಾದರೆ ಸಮಸ್ತ ಚೇತನಾಚೇತನಾತ್ಮಕವಾದ ಪ್ರಪಂಚವನ್ನೇ ತನ್ನ ಬೆನ್ನಿನ ಮೇಲೆ ಹೊತ್ತಿದ್ದಾನೆ. ಅಂತಹ ಭಗವಂತನನ್ನು ನೆನೆಸುವುದರಿಂದ ಎಲ್ಲ ಪಾಪಗಳು ನಿವೃತ್ತವಾಗುತ್ತವೆ. ಇದು ಹತ್ತಿ ಅವತಾರಗಳಲ್ಲಿಯೂ ಒಂದಾಗಿದೆ ಮತ್ತು ಕೂರ್ಣ ಪುರಾಣವೆಂದೇ ಪ್ರಸಿದ್ಧವಾಗಿದೆ. ಜೊತಿಷ್ಯ ಶಾಸ್ತ್ರಗಳಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಗೃಹರತವಾದ ವಾಸ್ತಿದೋಷ ಲಿವಾರಣೆಗೆ ಕೂರ್ಮವನ್ನು ಇಡುವುದುಂಟು. ಆ ಕೂರ್ಮರೂಪಿ ಭಗವಂತ ಅವತಾರ ಮಾಡಿದ ದಿನವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ