ಭಾನುವಾರ, ಮೇ 31, 2009

ಮಳೆಗಾಲದ ಪ್ರಾರಂಭ

ಮಳೆಗಾಲದ ಪ್ರಾರಂಭ

ಜೈಷ್ಠ - ಕೃಷ್ಣ - ಪ್ರತಿಪದ

ಇವತ್ತು ಮೃಗಶಿರಾ ಪ್ರವೇಶವಾಗುತ್ತದೆ. ಇವತ್ತಿನಿಂದ ಮಳೆಗಾಲದ ಕೆಲಸಗಳನ್ನು ಪ್ರಾರಂಭಿಸಬಹುದು. ಶಾಸ್ತ್ರದಲ್ಲಿರುವ ಇದರ ವಿವರಗಳು ಮತ್ತು ವೈಜ್ಞಾನಿಕವಾಗಿ ಅದಕ್ಕಿರುವ ಅರ್ಥವನ್ನು ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸುತ್ತೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ