ಸೋಮವಾರ, ಮಾರ್ಚ್ 23, 2009

ರಾಮ ನವಮಿ ಮಹತ್ವ

ರಾಮ ನವಮಿ

ಚೈತ್ರ - ಶುಕ್ಲ - ನವಮಿ

ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ

ಈ ಚೈತ್ರ ಶುಕ್ಲದಲ್ಲಿ ರಾಮ ಅವತಾರ ಮಾಡಿದ ದಿನವು ಬರುತ್ತದೆ. ಅದು ರಾಮನವಮಿ. ರಾಮ ಅವತಾರ ಮಾಡಿದ್ದು ಮಧ್ಯಾಹ್ನದ ಕಾಲದಲ್ಲಿ. ಅವನು ಅಂತಹ ಬಿಸಿಲಿನಲ್ಲಿ ಅವತರಿಸಿದ್ದರೂ ಚಂದ್ರನಂತೆ ಶಾಂತನಾಗಿದ್ದ. ದೇಶದೆಲ್ಲಡೆ ಬಹು ವಿಜೃಂಭಣೆಯಿಂದ ರಾಮನವಮಿ ಉತ್ಸವವನ್ನು ಆಚರಿಸುತ್ತಾರೆ. ಯಾರ ಮನೆ ದೇವರು ರಾಮಚಂದ್ರನಾದಿದ್ದಾನೋ ಅವರು ಚೈತ್ರ ಶುಕ್ಲ ಪ್ರತಿಪದದಿಂದ ನವರಾತ್ರಿ ದೀಪ ಹಾಕುತ್ತಾರೆ. ಇದಕ್ಕೆ ರಾಮ ನವರಾತ್ರಿ ಎಂದು ಕರೆಯುತ್ತಾರೆ.

(ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಆದಷ್ಟು ಬೇಗ ಪ್ರಕಟಿಸುತ್ತೇವೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ